Sunday, September 8, 2024
spot_img

ನಾಗಮಂಗಲ:ಭೀಕರ ಅಪಘಾತದಲ್ಲಿ ಪತ್ರಕರ್ತ ಮೋಹನ್ ಕುಮಾರ್ ಸಾವು

ನಾಗಮಂಗಲ: ಭೀಕರ ಅಪಘಾತದಲ್ಲಿ ಪತ್ರಕರ್ತ ಮೋಹನ್ ಸಾವು

ನಾಗಮಂಗಲ ತಾಲೋಕಿನ  ಆಂದೋಲನ ದಿನಪತ್ರಿಕೆಯ ವರದಿಗಾರ ಪತ್ರಕರ್ತ ಬಿ.ಸಿ.ಮೋಹನ್ ಕುಮಾರ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತು.


ಆದರೆ ದುರಾದೃಷ್ಟಾವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮೋಹನ್ ಕುಮಾರ್ ರವರು ನಿಧನರಾಗಿದ್ದಾರೆ. ಮೋಹನ್ ಕುಮಾರ್
ಈದಿನ ಡಾಟ್ ಕಾಂನ ಬಿ.ಸಿ.ಬಸವರಾಜು ಸಹೋದರನಾಗಿದ್ದು ಹೆಂಡತಿ  ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!