ಪೌರಾಡಳಿತ ನಿರ್ದೇಶಕರಾಗಿ ರವೀಂದ್ರ ಪಿ.ಎನ್ ನೇಮಕ
ಬೆಂಗಳೂರು: ಡಿ೩೧.ರಾಜ್ಯ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ರವೀಂದ್ರ ಪಿ.ಎನ್ ರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾಗಿದ್ದ ರವೀಂದ್ರ ಪೌರಾಡಳಿತ ನಿರ್ದೇಶನಾಲಯದ ನೂತನ ಸಾರಥಿಯಾಗಿದ್ದು.ಹಿಂದಿನ ಪೌರಾಡಳಿತ ನಿರ್ದೇಶಕರಾಗಿದ್ದ ಪ್ರಭುಲಿಂಗ ಕಾವಲಕಟ್ಟೆಯವರಿಗೆ ಯಾವುದೆ ಹುದ್ದೆ ತೋರಿಸಿಲ್ಲ.


