ಬೆಂಕಿ ಹಚ್ಚುವ ಬಿಜೆಪಿ ನಾಯಕರಿಂದ ಉಪದೇಶ ಕೇಳುವ ಅಗತ್ಯವಿಲ್ಲ - ಶಾಸಕ ಉದಯ್
ಕೋಮುಗಲಭೆ ನಡೆದಾಗ ಶಾಂತಿ-ಸೌಹಾರ್ದತೆ ಕಾಪಾಡುವಂತೆ ಹೇಳುವುದನ್ನು ಬಿಟ್ಟು, ತಮ್ಮ ರಾಜಕೀಯ ಲಾಭಕ್ಕಾಗಿ ಪ್ರಚೋದನಾ ಭಾಷಣ ಮಾಡಿ ಬೆಂಕಿ ಹಚ್ಚುವ ಬಿಜೆಪಿ-...
ನಾಗಮಂಗಲ | ಪೌರ ಚಾಲಕನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ : ದೂರು ದಾಖಲು
ನಾಗಮಂಗಲ ಪುರಸಭೆಯ ಪೌರಕಾರ್ಮಿಕ ನೌಕರ ಆದಿ ದ್ರಾವಿಡ ಜನಾಂಗದ ಡ್ರೈವರ್ ರಮೇಶ್ ಮೇಲೆ ಜಾತಿ ನಿಂದನೆ ಮಾಡಿ...
ಮಂಡ್ಯ: ಸೆ.೧೭.ಮದ್ದೂರು ಪಟ್ಟಣದಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳ ನಡುವಿನ ಕಂದಕ ತೊಡೆಯಲು ಜನಪರ ಸಂಘಟನೆಗಳ ವತಿಯಿಂದ ಸೆ.22ರಂದು ಬೆಳಿಗ್ಗೆ 10.30ಕ್ಕೆ `ಸೌಹಾರ್ದ- ಸಾಮರಸ್ಯ ನಡಿಗೆ' ನಡೆಸಲಾಗುವುದು ಎಂದು ಮದ್ದೂರು ಪುರಸಭೆಯ...
ಮಂಡ್ಯ: ಸೆ.೧೭ಮೈಸೂರು- ಕುಶಾಲನಗರ ನಡುವಿನ ರಾಷ್ಟೀಯ ಹೆದ್ದಾರಿ 275ನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಯ ಕುಂದು ಕೊರತೆಗಳನ್ನು ಆಲಿಸಲು ಸೆ.19ರಂದು ಬೆಳಗೊಳದ ಆಂಜನೇಯ ದೇವಾಲಯದ ಬಳಿ ಬೆಳಿಗ್ಗೆ 10 ಗಂಟೆಗೆ ರೈತರ ಸಭೆ ಕರೆಯಲಾಗಿದೆ...
ನೂರಡಿ ರಸ್ತೆ ನಗರಸಭೆ ನಿರ್ಣಯ:ದಲಿತ ಸಂಘಟನೆಗಳು ಸ್ವಾಗತ
ಮಂಡ್ಯ :ಸೆ.೧೭. ನಗರದ ನೂರಡಿ ರಸ್ತೆ ವಿಚಾರದಲ್ಲಿ ನಗರಸಭೆ ಸೌಹಾರ್ದ ಯುತ ಹೆಜ್ಜೆ ಇರಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ದಲಿತ,ಪ್ರಗತಿಪರ ಮತ್ತು ಪರಿಶಿಷ್ಟ ಸಮುದಾಯದ ಜನರ ಹೋರಾಟಕ್ಕೆ...
ಲಂಚ ಪಡೆದು ವೈದ್ಯಕೀಯ ಸಂಸ್ಥೆಗೆ ಪೂರಕ ವರದಿ ಸಲ್ಲಿಕೆ ಮಿಮ್ಸ್ ವೈದ್ಯ ಸೇರಿ ಮೂವರು ಅಮಾನತ್ತು
ವೈದ್ಯಕೀಯ ಕ್ಷೇತ್ರದಲ್ಲಿ ಅತಿ ದೊಡ್ಡ ಹಗರಣ ಬೆಳಕಿಗೆ ತಂದ ಸಿಬಿಐ
ಬೆಂಗಳೂರು: ಭಾರತೀಯ ವೈದ್ಯಕೀಯ ಆಯೋಗದ ಪರಿವೀಕ್ಷಕರ ತಂಡದಲ್ಲಿ...
ಹೃದಯಾಘಾತದಿಂದ ನೀರುಗಂಟಿ ಸಾವು
ಮಂಡ್ಯ:ಸೆ.೧೬. ನಗರದ ಜಲಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೀರುಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ ನವೀನ್(೩೯) ಎಂಬ ನೌಕರ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಂಡ್ಯ ನಗರ ಜಲಮಂಡಳಿಯಲ್ಲಿ ಕಳೆದ ೧೨ ವರ್ಷಗಳಿಂದ ಹೊರಗುತ್ತಿಗೆ ನೌಕರನಾಗಿ...
ನಗರಸಭೆ ವ್ಯಾಪ್ತಿಗೆ ಹೊಸ ಬಡಾವಣೆ ಸೇರ್ಪಡೆ
ಮುಡಾ ವ್ಯಾಪ್ತಿ ವಿಸ್ತರಣೆಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ: ಶಾಸಕ ಪಿ.ರವಿಕುಮಾರ್
ಮಂಡ್ಯ: ಸೆ ೧೬.ನಗರಸಭೆ ವ್ಯಾಪ್ತಿ ವಿಸ್ತರಿಸಲು ಗ್ರಾಮ ಪಂಚಾಯಿತಿಗಳ ಅಧೀನದಲ್ಲಿರುವ ಹೊಸ ಬಡಾವಣೆಗಳನ್ನು ಸೇರಿಸಲು ಕ್ರಮಮ ವಹಿಸಲಾಗುವುದು,...