ನಿರ್ಮಿತಿ ಕೇಂದ್ರಗಳಿಗೆ ಜಿಎಸ್ಟಿ ವಿನಾಯಿತಿ: ಹೈಕೋರ್ಟ್ನಿಂದ ಐತಿಹಾಸಿಕ ತೀರ್ಪು
ಕರ್ನಾಟಕ ಉಚ್ಚ ನ್ಯಾಯಾಲಯವು ನಿರ್ಮಿತಿ ಕೇಂದ್ರಗಳ ಕುರಿತು ಮಹತ್ವದ ತೀರ್ಪನ್ನು ನೀಡಿದ್ದು, ಇವುಗಳು ಸಂಪೂರ್ಣವಾಗಿ ಆಳಿಕೆಯ ನಿಯಂತ್ರಣಕ್ಕೊಳಪಟ್ಟ ಸರ್ಕಾರಿ ಸಂಸ್ಥೆ (Government Entity) ಎಂದು...
*ಹಂತ ಹಂತವಾಗಿ ಬಾಕಿ ಇರುವ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ,ಟ್ರಾಮಾ ಸೆಂಟರ್ ಸ್ಥಾಪನೆ*
*ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮುಖ್ಯಮಂತ್ರಿ ಸಿದ್ದರಾಮಯ್ಯ*
ಹಾವೇರಿ : ಜನವರಿ - 07:
ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ...
ಅಕ್ರಮ ಫ್ಲೆಕ್ಸ್ ಅಳವಡಿಕೆ:ದೂರಿಗೆ ಎಚ್ಚೆತ್ತ ಜಿಲ್ಲಾಡಳಿತದಿಂದ ತೆರವು ಕಾರ್ಯಾಚರಣೆ
ಬಳ್ಳಾರಿಯಲ್ಲಿ ಫ್ಲೆಕ್ಸ್ ಅಳವಡಿಕೆ ಗಲಾಟೆ ಒಬ್ಬನ ಜೀವ ತೆಗೆಯುವುದರಲ್ಲಿ ಅಂತ್ಯವಾದರೂ ಎಚ್ಚೆತ್ತುಕೊಳ್ಳದ ಮಂಡ್ಯ ಜಿಲ್ಲಾಡಳಿತದ ವಿರುದ್ದ ವಿವಿಧ ಪ್ರಾಧಿಕಾರಗಳಿಗೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ...
ರಾಜ್ಯದ ನಗರ ಪಟ್ಟಣಗಳ ಸ್ವಚ್ಚತೆ ಹಾಗೂ ಕುಡಿಯುವ ನೀರು ಸರಬರಾಜಿನಲ್ಲಿ ತೊಡಗಿಕೊಂಡಿರುವ ಶ್ರಮಜೀವಿಗಳೇ ನಗರಗಳ ಜೀವಾಳವಾಗಿದ್ದಾರೆ.ಆದರೆ ಈ ಶ್ರಮಜೀವಿಗಳ ಪರವಾಗಿ ನೀತಿ ರೂಪಿಸುವಲ್ಲಿ ವ್ಯವಸ್ಥೆ ಸೋತಿದೆಯೆಂದು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ...
ಪೌರಾಡಳಿತ ನಿರ್ದೇಶಕರಾಗಿ ರವೀಂದ್ರ ಪಿ.ಎನ್ ನೇಮಕ
ಬೆಂಗಳೂರು: ಡಿ೩೧.ರಾಜ್ಯ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ರವೀಂದ್ರ ಪಿ.ಎನ್ ರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾಗಿದ್ದ ರವೀಂದ್ರ ಪೌರಾಡಳಿತ ನಿರ್ದೇಶನಾಲಯದ ನೂತನ ಸಾರಥಿಯಾಗಿದ್ದು.ಹಿಂದಿನ ಪೌರಾಡಳಿತ...
ಮಂಡ್ಯ: ಕೆಆರ್'ಎಸ್ ಅಚ್ಚುಕಟ್ಟು ನಾಲೆಗಳ ಆಧುನೀಕರಣ ಅವೈಜ್ಞಾನಿಕ ಹಾಗೂ ಸ್ಥಳೀಯ ಪರಿಸರ, ಜಲ ಸಂಪನ್ಮೂಲದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರದ ಶಾ ಶಿಬ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ,...
ಮಂಡ್ಯ ಮೆಡಿಕಲ್ ಕಾಲೇಜಿನ ಒತ್ತುವರಿ ಪ್ರಕರಣದಲ್ಲಿ ಹೈಕೋರ್ಟ್ ಅಡ್ವೋಕೇಟ್ ಮಧ್ಯಪ್ರವೇಶಿಸಲು ಉಸ್ತುವಾರಿ ಸಚಿವರಿಗೆ ಮನವಿ
ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ೧೯ ಎಕರೆ ಭೂಮಿ ತಮಿಳು ಕಾಲೋನಿ ಸೇರಿದಂತೆ ಹಲವರು ಒತ್ತುವರಿ ಮಾಡಿಕೊಂಡಿದ್ದು.ಈ ಸಂಬಂದ...
ಮೆಡಿಕಲ್ ಕಾಲೇಜು ಒತ್ತುವರಿ ತೆರವುಗೊಳಿಸಲು ಸಚಿವರಿಗೆ ಇಚ್ಚಾಶಕ್ತಿ ಕೊರತೆ
ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ಭೂಮಿಯ ಒತ್ತುವರಿ ತೆರವುಗೊಳಿಸುವಲ್ಲಿ ಉಸ್ತುವಾರಿ ಸಚಿವರಿಗೆ ಅಗತ್ಯ ಇಚ್ಚಾಶಕ್ತಿ ಇಲ್ಲವೆಂದು ಮಾಜಿ ಶಾಸಕ ಡಿ.ಸಿ ತಮ್ಮಣ್ಣ ಟೀಕಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ...