ಮಂಡ್ಯ: ಕಾಂಗ್ರೆಸ್ ಸೋಲಿಸಲು ನಾಯಕರೆ ಸಾಕು
ಮಂಡ್ಯ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಮತದಾರರುಅಥವಾ ವಿರೋಧ ಪಕ್ಷಗಳು ಬೇಕಿಲ್ಲ ಅದರ ನಾಯಕರೇ ಸಾಕು ಎಂಬ ಮಾತೊಂದು ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಚಾಲ್ತಿಯಲ್ಲಿದೆ.ಈಗ ಅಂಥದ್ದೆ...
ಸಹೋದರರ ಸವಾಲ್ ಅಂತ್ಯ: ಎಚ್ ಪಿ ಸ್ವರೂಪ್ ಗೆ ಹಾಸನ ಟಿಕೇಟ್
ರಾಜ್ಯದ್ಯಂತ ತೀವ್ರ ಕುತೂಹಲ ಕೆರಳಿಸಿ ಒಂದು ಹಂತಕ್ಕೆ ದಳದ ವಿಘಟನೆಗೆ ದಾರಿ ಮಾಡಿಕೊಡಬಹುದಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಜ್ಯಾದಳ ಟಿಕೇಟ್ ಮಾಜಿ...
ಕುಮಾರಸ್ವಾಮಿ ನಿಲ್ತಾರಾ ಮಂಡ್ಯದಿಂದ'
ಕುಮಾರಸ್ವಾಮಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ?ಹೀಗೊಂದು ಚರ್ಚೆ ಕಳೆದ ಕೆಲದಿನಗಳಿಂದ ಮಂಡ್ಯದ ರಾಜಕೀಯ ಪಡಸಾಲೆಯಲ್ಲಿ ನಡೀತಿದೆ.ಹೇಗೂ ಚುನಾವಣಾ ಕಾಲ ಬಾಯಿಗೆ ಮಾತನಾಡುವ ಚಪಲ ಯಾರೋ ಎಲ್ಲೋ ಮಾತನಾಡಿರಬಹುದು ಅಂತಾ...
ಬಿಜೆಪಿ ಕಚೇರಿಯಲ್ಲಿ ಕಣ್ಣೀರು ಹಾಕಿದ ಶಿವರಾಮೇಗೌಡ
ನಾಗಮಂಗಲ:ಎ..೧೩. ಶಾಸಕ ಸ್ಥಾನದ ಅಧಿಕಾರ ಕಳೆದುಕೊಂಡು 25 ವರ್ಷಗಳೆ ಆಗಿದೆ ಆದರೂ ನನ್ನ ಬೆಂಬಲಿಗರನ್ನ ಕಳೆದುಕೊಂಡಿಲ್ಲ ಪಕ್ಷದ ಕಾರ್ಯಕರ್ತರಿಗೆ ಕಿಂಚಿತ್ತೂ ತೊಂದರೆ ಆಗದಂತೆ ನೋಡಿಕೊಳ್ಳುವೆ ಎಂದು ಮಾಜಿ...
ಕುಮಾರಸ್ವಾಮಿ ನಿಲ್ತಾರಾ ಮಂಡ್ಯದಿಂದ'
ಕುಮಾರಸ್ವಾಮಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ?ಹೀಗೊಂದು ಚರ್ಚೆ ಕಳೆದ ಕೆಲದಿನಗಳಿಂದ ಮಂಡ್ಯದ ರಾಜಕೀಯ ಪಡಸಾಲೆಯಲ್ಲಿ ನಡೀತಿದೆ.ಹೇಗೂ ಚುನಾವಣಾ ಕಾಲ ಬಾಯಿಗೆ ಮಾತನಾಡುವ ಚಪಲ ಯಾರೋ ಎಲ್ಲೋ ಮಾತನಾಡಿರಬಹುದು ಅಂತಾ...
ರಂಗೇರಿರುವ ಮಂಡ್ಯ ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಈ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಜೆಪಿ ಸಖತ್ ಸೌಂಡ್ ಮಾಡುತ್ತಿದೆ.ಅದರಲ್ಲೂ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡರಿಗೆ...
ಹೇಗಿದೆ ಮಂಡ್ಯ ವಿಧಾನಸಭಾ ರಾಜಕಾರಣ.ಒಂದು ಸುತ್ತು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನಗಳನ್ನು ದಳಪತಿಗಳಿಗೆ ನೀಡಿ ಕುಮಾರಸ್ವಾಮಿಗೆ ಮುಖ್ಯಮಂತ್ರಿಯ ಕುರ್ಚಿ ಹತ್ತಿರವಾಗಿಸಿದ ಮಂಡ್ಯ ಜಿಲ್ಲೆಯ ರಾಜಕಾರಣ ಹೇಗಿದೆ ನೋಡೊಣಾ ಬನ್ನೀ.ಒಂದು ಕಾಲಕ್ಕೆ ಬಾವುಟ...