Saturday, July 27, 2024
spot_img

Ooops... Error 404

Sorry, but the page you are looking for doesn't exist.

ನಾಗಮಂಗಲ:ಭೀಕರ ಅಪಘಾತದಲ್ಲಿ ಪತ್ರಕರ್ತ ಮೋಹನ್ ಕುಮಾರ್ ಸಾವು

ನಾಗಮಂಗಲ: ಭೀಕರ ಅಪಘಾತದಲ್ಲಿ ಪತ್ರಕರ್ತ ಮೋಹನ್ ಸಾವು ನಾಗಮಂಗಲ ತಾಲೋಕಿನ  ಆಂದೋಲನ ದಿನಪತ್ರಿಕೆಯ ವರದಿಗಾರ ಪತ್ರಕರ್ತ ಬಿ.ಸಿ.ಮೋಹನ್ ಕುಮಾರ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತು. ಆದರೆ...

ಕೆ ಆರ್ ಎಸ್ ನಿಂದ ಒಂದುವರೆ ಲಕ್ಷ ಕ್ಯೂಸೆಕ್ ನೀರು ನದಿಗೆ.ಪ್ರವಾಹದ ಮುನ್ನೆಚ್ಚರಿಕೆ ನೀಡಿದ ಮಂಡ್ಯ ಜಿಲ್ಲಾಡಳಿತ

*ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ* ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೆ.ಆರ್.ಎಸ್ ಜಲಾಶಯದಿಂದ ಈಗಾಗಲೇ 70,000 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿತ್ತು, ಮಳೆ ಹೆಚ್ಚಾಗಿರುವುದರಿಂದ *ಸುಮಾರು 1,00,000 ದಿಂದ 1,50,000 ಕ್ಯೂಸೆಕ್ಸ್*...

ಮಳೆಗಾಲದಲ್ಲಿ ಆರೋಗ್ಯ ಮಾತ್ರವಲ್ಲ ಚರ್ಮಕ್ಕು ಹಲವು ಸಮಸ್ಯೆಗಳಿವೆ

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳಷ್ಟೇ ಅಲ್ಲ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಹೆಚ್ಚಾಗಿ ಕಾಡುತ್ತವೆ. ಮುಖದಲ್ಲಿ ಕಪ್ಪು ಕಲೆಗಳು, ಪಿಗ್ಮೆಂಟೇಶನ್, ಬಿಳಿ ಕಲೆಗಳು, ಬಣ್ಣ ಬದಲಾವಣೆ, ಚರ್ಮ ಶುಷ್ಕತೆ, ಮೊಡವೆಗಳು, ನಿಸ್ತೇಜತೆ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ಅಲೋವೆರಾ...

ಅಂಗನವಾಡಿಯಲ್ಲಿ ಭಾರೀ ನಾಗರಹಾವು ಪತ್ತೆ.

ಪಾಂಡವಪುರ, ಜುಲೈ 25: ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಕಾವೇರಿ ನದಿ ನೀರಿನ ಪ್ರವಾಹದ ಹಿನ್ನೆಲೆ ಭಾರಿ ಗಾತ್ರದ ನಾಗರಹಾವು ಹೊಳೆ ಅಂಚಿನಲ್ಲಿರುವ ಅಂಗನವಾಡಿ ಕೇಂದ್ರದ ಬಳಿ ಕಾಣಿಸಿಕೊಂಡು ಮಕ್ಕಳಲ್ಲಿ ಭೀತಿಯನ್ನುಂಟು ಮಾಡಿದ ಪ್ರಸಂಗ...

ಕೆ ಆರ್ ಎಸ್ ಸಂಪೂರ್ಣ ಭರ್ತಿ.ಜು ೨೯ ಮುಖ್ಯಮಂತ್ರಿಗಳಿಂದ ಬಾಗೀನ

ಕೆಆರ್ ಎಸ್ ಸಂಪೂರ್ಣ ಭರ್ತಿ ಜುಲೈ 29ಕ್ಕೆ ಸಿಎಂ ಸಿದ್ದರಾಮಯ್ಯ ಭಾಗಿನ‌ ಸಲ್ಲಿಕೆ ಎನ್.ಕೃಷ್ಣೇಗೌಡ ಪಾಂಡವಪುರ. ಮಂಡ್ಯ, ಜುಲೈ 24: ಜಿಲ್ಲೆಯ ಜೀವನಾಡಿಯೂ ಆದ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಇದರಿಂದಾಗಿ ರೈತರ...

ಮಂಡ್ಯ:ಕನ್ನಂಬಾಡಿ ಭರ್ತಿಗೆ ಕ್ಷಣಗಣನೆ.ನದಿಗೆ ನೀರು ಹರಿಸಲು ಸಿದ್ದತೆ

ಕೆಆರ್ ಎಸ್ ಭರ್ತಿಗೆ ಕ್ಷಣಗಣನೆ *121 ಅಡಿ ದಾಟಿದ ಕನ್ನಂಬಾಡಿ ಅಣೆಕಟ್ಟೆ ಕೆಆರ್ ಎಸ್ ಭರ್ತಿಗೆ ಮೂರೇ ಅಡಿ ಬಾಕಿ *ಎನ್.ಕೃಷ್ಣೇಗೌಡ ಪಾಂಡವಪುರ ಮಂಡ್ಯ, ಜುಲೈ ೨೦: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ...

ಕನ್ನಡಿಗರಿಗೆ ಮೀಸಲಾತಿ.ರಾಜ್ಯ ಸರಕಾರ ಹಿಂದೆ ಸರಿಯದಂತೆ ವೇಣುಗೋಪಾಲ್ ಆಗ್ರಹ

ಮಂಡ್ಯ : ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದು ಮೈಶುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ಎಂ.ವೇಣುಗೋಪಾಲ್ ತಾಕೀತು ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ...

ಆರ್ ಎನ್ ಐ ಕಚೇರಿ ಬೆಂಗಳೂರಿನಲ್ಲಿ ಆರಂಭಿಸಲು ಸಂಪಾದಕರ ಸಂಘದಿಂದ ಕುಮಾರಸ್ವಾಮಿಗೆ ಮನವಿ

RNI ದಕ್ಷಿಣ ಭಾರತ ಕಚೇರಿ ಕರ್ನಾಟಕದಲ್ಲಿ ಆರಂಭಿಸಲು ಸಂಪಾದಕರ ಸಂಘ ಎಚ್ ಡಿಕೆ ಗೆ ಮನವಿ ಮಂಡ್ಯ: ಜು.೧೯.ರಿಜಿಸ್ಟರ್ ಅಫ್ ನ್ಯೂಸ್ ಪೇಪರ್ ಅಫ್ ಇಂಡಿಯಾದ ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿಯನ್ನು ಕರ್ನಾಟಕದಲ್ಲಿ ಆರಂಭಿಸುವಂತೆ...

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!