Saturday, July 12, 2025
spot_img

Ooops... Error 404

Sorry, but the page you are looking for doesn't exist.

ಮಂಡ್ಯ:ಖಾತೆಗೆ ನಿರಾಕರಣೆ.ಗ್ರಾಮಸ್ಥರ ಅಸಮಾಧಾನ

ಖಾತೆಗೆ ನಿರಾಕರಣೆ:ಗೋಪಾಲಪುರ ಗ್ರಾಮಸ್ಥರ ಅಸಮಾಧಾನ ಮಂಡ್ಯ: ಜು.೯.ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಸ್ತಿಗಳ ಖಾತೆ ನೋಂದಣಿಗೆ ಅವಕಾಶ ನೀಡದ ಸರ್ಕಾರದ ಕ್ರಮದ ವಿರುದ್ದ ಮಂಡ್ಯ ತಾಲೋಕಿನ ಗೋಪಾಲಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಇಂದು...

ಗೌಪ್ಯ ಮಾಹಿತಿ ಸೋರಿಕೆ:ವೈದ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಸಿಬಿಐ FIR

ನವದೆಹಲಿ: ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಗೋಪ್ಯ ಮತ್ತು ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಕಾನೂನುಬಾಹಿರವಾಗಿ ಹಂಚಿಕೊಳ್ಳುವ ಮೂಲಕ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ವಿಶ್ವವಿದ್ಯಾಲಯದ ಅನುದಾನ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷ, ಮಂಡ್ಯ ವೈದ್ಯಕೀಯ...

ಬೆಳಗಾವಿ:ಅಕ್ರಮ ಲಾಭ ಪಡೆದ ಮೇಯರ್ ಪಾಲಿಕೆ ಸದಸ್ಯತ್ವ ವಜಾ

ಬೆಳಗಾವಿ: ಮೇಯರ್ ಸದಸ್ಯತ್ವ ರದ್ದು ಸ್ವಂತ ಲಾಭಕ್ಕೆ ನಗರದ ಮಳಿಗೆ ದುರ್ಬಳಕೆ ಪಾಲಿಕೆ ಸದಸ್ಯನ ಸದಸ್ಯತ್ವವೂ ರದ್ದು ಬೆಳಗಾವಿ: ಬೆಳಗಾವಿ ಮೇಯರ್ ಮಂಗೇಶ ಪವಾರ ಹಾಗೂ ಪಾಲಿಕೆ ಸದಸ್ಯ ಜಯಂತ ಜಾಧವ ಅವರ ಸದಸ್ಯತ್ವ ರದ್ದುಗೊಳಿಸಿ ನಗರಾಭಿವೃದ್ಧಿ...

ಲಂಚ ಪಡೆಯುವಾಗಲೆ ಸಿಕ್ಕಿಬಿದ್ದ ಮೆಡಿಕಲ್ ಕಾಲೇಜು ವೈದ್ಯ

ಹಾವೇರಿ:ಜೂ೨೭. ಫೋರೆನ್ಸಿಕ್ ವರದಿಯನ್ನು ತಿರುಚಿ ಆಸ್ಪತ್ರೆ ಖಾಸಗಿ ಆಸ್ಪತ್ರೆ ಪರವಾಗಿ ವರದಿ ನೀಡಲು ಹಣಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುವಾಗಲೇ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನ್ಯಾಯವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ...

ಕಾವೇರಿ ಆರತಿಗೆ ಹೈಕೋರ್ಟ್ ತಡೆ:ಮಂಡ್ಯದಲ್ಲಿ ಸಂತಸ

ಕಾವೇರಿ ಆರತಿಗೆ ಹೈಕೋರ್ಟ್ ತಡೆ:ಮಂಡ್ಯದಲ್ಲಿ ಸಂತಸ ಮಂಡ್ಯ:ಜೂ.೨೭.ರಾಜ್ಯ ಸರಕಾರದ ಉದ್ದೇಶಿತ ಕಾವೇರಿ ಆರತಿಗೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ ಬೆನ್ನಲ್ಲೆ ರೈತ ಹಾಗೂ ಕನ್ನಡಪರ ಸಂಘಟನೆಗಳು ಸಿಹಿ ಹಂಚಿ ನಗರದಲ್ಲಿ ಸಂತಸ ವ್ಯಕ್ತಪಡಿಸಿದರು. ಹೈಕೋರ್ಟ್...

ಕಾವೇರಿ ಆರತಿಗೆ ಹೈಕೋರ್ಟ್ ತಡೆ:ಡಿಕೆ ಹಠಮಾರಿತನಕ್ಕೆ ತಾತ್ಕಲಿಕ ಬ್ರೇಕ್

ಬೆಂಗಳೂರು: ಕಾವೇರಿ ಆರತಿಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಅಣೆಕಟ್ಟು, ಪರಿಸರ, ನದಿಗೆ ಆಗುತ್ತಿರುವ ಅಪಾಯದ ಬಗ್ಗೆ ಹೈಕೋರ್ಟ್ ಗೆ ರೈತ ಸಂಘ ಮನವರಿಕೆ ಮಾಡಿ ಕೊಟ್ಟಿತ್ತು. ರೈತ ಸಂಘದ ಸುನಂದ ಜಯರಾಮ್ ಈ...

ಆಡಳಿತದಲ್ಲಿ ಕನ್ನಡ ಜಾರಿಗೆ ಮುಖ್ಯ ಕಾರ್ಯದರ್ಶಿ ಸುತ್ತೋಲೆ

ಸರ್ಕಾರದ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಬಳಸುವಂತೆ ಸರ್ಕಾರದ ಸುತ್ತೋಲೆ ಬೆಂಗಳೂರು : ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಇರತಕ್ಕದ್ದೆಂದು ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ 1963ರಲ್ಲಿ ತಿಳಿಸಲಾಗಿದೆ. ಕನ್ನಡದಲ್ಲಿ...

ಕಾವೇರಿ ಆರತಿ ಮಾಡಿಯೆ ಸಿದ್ದ:ಮಂಡ್ಯ ರೈತರ ಪ್ರತಿರೋಧಕ್ಕೆ ಡಿಕೆಶಿ ತಿರುಗೇಟು!

*ಎರಡು ಮೂರು ದಿನಗಳಲ್ಲಿ ಕಾವೇರಿ ಆರತಿ ಕಾರ್ಯಕ್ರಮದ ಸ್ವರೂಪ ಪ್ರಕಟಣೆ: ಡಿಸಿಎಂ ಡಿ.ಕೆ. ಶಿವಕುಮಾರ್* *ತಪ್ಪು ಗ್ರಹಿಕೆಯಿಂದ ಕೆಲವರ ವಿರೋಧ, ಮತ್ತೊಮ್ಮೆ ಕರೆದು ಮಾತನಾಡುವೆ* *ಕಾರ್ಯಕ್ರಮದಿಂದ ಕೆಆರ್ ಎಸ್ ಅಣೆಕಟ್ಟಿಗೆ ತೊಂದರೆ ಇಲ್ಲ* *ಬೆಂಗಳೂರು, ಜೂ.25* “ಮುಂದಿನ ಎರಡು...

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!