Saturday, July 27, 2024
spot_img

ಮಾಜಿ ಶಾಸಕ ಪುಟ್ಟರಾಜೂಗೆ ಪೊರಕೆ ಸೇವೆ ಎಚ್ಚರಿಕೆ: ಬಿಜೆಪಿ ಮುಖಂಡ

ಪಾಂಡವಪುರ:ಮೇ:18
ನನಗೆ ಮತ ಹಾಕಿರುವವರು ಅಪ್ಪನಿಗೆ ಹುಟ್ಟಿದವರು ಎಂದು ಬಾಲಿಶ ಹೇಳಿಕೆ ನೀಡುವ ಮೂಲಕ ಸ್ತ್ರೀಯರ ಶೀಲದ ವಿಚಾರಕ್ಕೆ ಕೈ ಹಾಕಿರುವ ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಮುಂದಿನ ದಿನಗಳಲ್ಲಿ ಮಹಿಳೆಯರು ಬೀದಿಯಲ್ಲಿ ಕಸಪೊರಕೆ ಹಿಡಿದು ಹೊಡೆಯಲಿದ್ದಾರೆ ಎಂದು ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ ಹೇಳಿದರು.

ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ, ಒಮ್ಮೆ ಸಂಸದ ಹಾಗೂ ಸಚಿವರಾಗಿದ್ದ ಸಿ.ಎಸ್.ಪುಟ್ಟರಾಜು, ತಮಗೆ ಹಾಕಿದ ಮತಗಳು ಅಪ್ಪನಿಗೆ ಹುಟ್ಟಿದವು ಎಂದು ನೀಡಿರುವ ಹೇಳಿಕೆಯನ್ನು ತಾಯಂದಿರುವ ಪ್ರಶ್ನಿಸಿದ್ದಾರೆ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!