Tuesday, July 1, 2025
spot_img

ಕಾವೇರಿ ಆರತಿಗೆ ಹೈಕೋರ್ಟ್ ತಡೆ:ಡಿಕೆ ಹಠಮಾರಿತನಕ್ಕೆ ತಾತ್ಕಲಿಕ ಬ್ರೇಕ್

ಬೆಂಗಳೂರು: ಕಾವೇರಿ ಆರತಿಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಅಣೆಕಟ್ಟು, ಪರಿಸರ, ನದಿಗೆ ಆಗುತ್ತಿರುವ ಅಪಾಯದ ಬಗ್ಗೆ ಹೈಕೋರ್ಟ್ ಗೆ ರೈತ ಸಂಘ ಮನವರಿಕೆ ಮಾಡಿ ಕೊಟ್ಟಿತ್ತು.

ರೈತ ಸಂಘದ ಸುನಂದ ಜಯರಾಮ್ ಈ ಕುರಿತು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು.

ರೈತ ಸಂಘದ ಪರವಾಗಿ ವಕೀಲರಾದ ಎಂ ಶಿವಪ್ರಕಾಶ್ ವಾದಿಸಿದರು. ವಕೀಲರಾದ ಶಶಾಂಕ್ ಕೆ ಸಿ, ರಘು ಜೊತೆಗಿದ್ದರು.ಯೋಜನೆಯನ್ನು ಜಾರಿಗೊಳಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಡ್ಯ ರೈತರ ವಿರೋಧದ ನಡುವೆ ಪ್ರಯತ್ನಿಸಿದ್ದರು.ರೈತರು ಸಹ ಯೋಜನೆಯ ವಿರುದ್ದ ತೀವ್ರ ಹೋರಾಟಕ್ಕೆ ಇಳಿದು ನ್ಯಾಯಾಂಗದ ಹೋರಾಟಕ್ಕು ಪ್ರಯತ್ನಿಸಿದ ಫಲವಾಗಿ ಹೈಕೋರ್ಟ್ ಈ ಆದೇಶ ಮಾಡಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!