Saturday, July 27, 2024
spot_img

ನಾಳೆ ಲೋಕಶಕ್ತಿಯಿಂದ ಬಸವರಾಜು ಕಣಕ್ಕೆ

ನಾಳೆ ಲೋಕಾಶಕ್ತಿಯಿಂದ ಬಸವರಾಜು ಕಣಕ್ಕೆ

ಮಂಡ್ಯ: ಎ.೨.ಮಂಡ್ಯ ಲೋಕಸಭಾ ಕ್ಷೇತ್ರದಿಂದ ಲೋಕಾಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಎನ್ ಬಸವರಾಜು ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮಕೃಷ್ಣ ಹೆಗಡೆಯವರು ಪಕ್ಷದ ಸ್ಥಾಪಕರಾಗಿದ್ದು ಅವರು ಕಾಲದ ಸಾಧನೆಗಳನ್ನು ಮುಂದಿಟ್ಟು ಮತ ಕೇಳುವುದಾಗಿ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!