Wednesday, October 23, 2024
spot_img

ರೈತರಿಗೆ ನೀರು ಬಿಡದೆ ಕಂಟ್ರಾಕ್ಟರ್ ಪರ ನಿಂತದ್ದೆ ಮಂಡ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ:ರವೀಂದ್ರ

ನೀರು ಬಿಡದೆ ಕಂಟ್ರಾಕ್ಟರ್ ಪರ ನಿಂತದ್ದೆ ಕಾಂಗ್ರೆಸ್ ಸೋಲಿಗೆ ಕಾರಣ:ರವೀಂದ್ರ ಶ್ರೀಕಂಠಯ್ಯ

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ನಾಲೆಯಲ್ಲಿ ನೀರು ಬಿಡದೆ ಒಬ್ಬ ಕಂಟ್ರಾಕ್ಟರ್ ಪರವಾಗಿ ನಿಂತಿದ್ದರಿಂದ ಮಂಡ್ಯದಲ್ಲಿ ಕಾಂಗ್ರೆಸ್ ಸೋಲಲು ಕಾರಣವೆಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದರು.
ಸುದ್ದಿಗಾರರನ್ನು ಉದ್ದೇಶಿಸಿ ಮಂಡ್ಯದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು.

ಈಗಾಗಲೇ ಸಾಕಷ್ಟು ತಪ್ಪು ಮಾಡಿದ್ದಿರಿ ಈಗಲಾದರೂ ರೈತರಿಗೆ ನೀರು ಬಿಡಿ.ಎರಡು ಕಟ್ಟು ನೀರು ಬಿಡಲು ಅವಕಾಶವಿದೆ.ಕಂಟ್ರಾಕ್ಟರ್ ಅನುಕೂಲಕ್ಕಾಗಿ ನೀರು ಬಿಡದೆ ಮಂಡ್ಯದ ಜನ ನಿಮ್ಮನ್ನು ಸೋಲಿಸಿದ್ದಾರೆ.ಈಗಲಾದರೂ ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!