Sunday, May 19, 2024
spot_img

ಮಂಡ್ಯ:ಇಳಿಸಂಜೆಗೆ ತಂಪೆರೆದ ಮಳೆರಾಯ

(ಮಳೆಗೆ ಜರ್ಮನ್ ಮಾದರಿಯ ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯ ವಿಹಂಗಮ ನೋಟ:ಚಿತ್ರ ಕೃಪೆ:ವೇಣು)

: ಇಳಿ ಸಂಜೆಗೆ ತಂಪೆರೆದ ಮಳೆರಾಯ

ಮಂಡ್ಯ: ಮೇ.೩.ಬಿರು ಬಿಸಲ ಧಗೆಗೆ ಕಾವೇರಿದ ಮಂಡ್ಯ ನಗರಕ್ಕೆ ಮಳೆರಾಯ ತಂಪೆರೆದಿದ್ದಾನೆ.ಇಂದು ಸಂಜೆ ೪;೪೫ ಕ್ಕೆ ಶುರುವಾದ ಮಳೆರಾಯನ ಆರ್ಭಟ ಗುಡುಗು ಬಿರುಗಾಳಿಯೊಂದಿಗೆ ಭರ್ತಿ ಅರ್ಧಗಂಟೆಗಳ ಕಾಲ ಮುಂದುವರಿಯಿತು.

೪೫ಡಿಗ್ರಿ ಮುಟ್ಟಿದ್ದ ಮಂಡ್ಯ ನಗರಕ್ಕೆ ಮುದ ತಂದರೆ. ಬೀಸಿದ‌ಗಾಳಿಯ ಆರ್ಭಟಕ್ಕೆ ಗಿಡ ಮರಗಳು ನೆಲಕಚ್ಚಿವೆ.

ಇನ್ನು ಸಣ್ಣಗೆ ಹನಿಯುತ್ತಿರುವ ಮಳೆ ನಗರದ ವಾಸಿಗಳ ಜತೆಗೆ ನಗರದ ಆಸುಪಾಸಿನ ಗ್ರಾಮಗಳಲ್ಲು ತನ್ನ ನಗೆ ಬೀರಿದ್ದಾನೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!