Wednesday, January 21, 2026
spot_img

ಸಿದ್ದರಾಮಯ್ಯಗೆ ಕೈಕೊಟ್ಟ ಹವಾಮಾನ.ಕಾರಿನಲ್ಲಿ ಬರ್ತಾರೆ ಸಿಎಂ

ಸಿಎಂ ಹೆಲಿಕಾಪ್ಟರ್ ನಲ್ಲಿ ಅಲ್ಲ ಕಾರಲ್ಲಿ ಬರ್ತಾರೆ

ಮಂಡ್ಯದ ವಿಸಿ ಫಾರಂನಲ್ಲಿ ಆಯೋಜಿಸಿದ್ದ ಕೃಷಿ ಮೇಳ ಉದ್ಘಾಟನೆಗೆ  ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ಆಗಮಿಸಬೇಕಿತ್ತು‌.

ಪೂರ್ವ ನಿಗದಿಯಂತೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿ ನಡು ಹಗಲು ೧೨ ಗಂಟೆಗೆ ಮೇಳದ ಉದ್ಘಾಟನೆಯು ಆಗಬೇಕಿತ್ತು.

ಆದರೆ ಹವಾಮಾನ ವೈಪರೀತ್ಯಗಳಿಂದ ಸಿಎಂ ಹೆಲಿಕಾಪ್ಟರ್ ಬದಲು ಕಾರಿನ ಮೂಲಕ ಪಯಣಿಸಲು ನಿರ್ಧರಿಸಿದ್ದಾರೆ.ಇದರಿಂದ ಕಾರ್ಯಕ್ರಮ ಇನ್ನಷ್ಟು ತಡವಾಗುವ ಲಕ್ಷಣಗಳಿವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!